Posts

2007 ಬ್ಯಾಚ್ ಜಿಲ್ಲೆ ವಿಂಗಡಿಸಿ ಇರುವ ಸಖಾಫೀಸ್

ದಕ್ಷಿಣ ಕನ್ನಡ 1. ನವಾಝ್ ಸಖಾಫಿ ಉಳ್ಳಾಲ 2. ಅಶ್ರಫ್ ಸಖಾಫಿ ಪೆರುವಾಯಿ 3. ಶಾಹುಲ್ ಹಮೀದ್ ಸಖಾಫಿ ಪಾನಾಜೆ 4. ಅಶ್ರಫ್ ಸಖಾಫಿ ಮುರ 5. ಇಲ್ಯಾಸ್ ಸಖಾಫಿ ಅಂಬ್ಲಮೊಗರು 6. ಕೆ ಎಂ ಅಶ್ರಫ್ ಸಖಾಫಿ ಕನ್ಯಾನ 7. ರಫೀಖ್ ಸಖಾಫಿ ಮಂಜನಾಡಿ 8. ಶೇಖ್ ಅಬ್ದುಲ್ಲ ಸಖಾಫಿ ಕೊಡಿಪ್ಪಾಡಿ 9. ಅಝೀಝ್ ಸಖಾಫಿ ಕನ್ಯಾನ 10. ಉಸ್ಮಾನ್ ಸಖಾಫಿ ಕೊಡಿಪ್ಪಾಡಿ 11. ಅಶ್ರಫ್ ಸಖಾಫಿ ಆಲಂಪಾಡಿ 12. ಅಶ್ರಫ್ ಸಖಾಫಿ ತುರ್ಕಳಿಕೆ 13. ಅಬೂಬಕರ್ ಸಿದ್ದೀಖ್ ಸಖಾಫಿ ಕಂಡಿಗ 14. ಅಬ್ಬಾಸ್ ಸಖಾಫಿ ನಾವೂರು 15. ಇಬ್ರಾಹಿಂ ಸಖಾಫಿ ಕಬಕ 16. ಅಬ್ದುಲ್ ಕರೀಂ ಸಖಾಫಿ ಕಟ್ಟತ್ತಾರು 17. ನವಾಝ್ ಸಖಾಫಿ ಬೆಳಂದೂರು 18. ಇಸ್ಮಾಯಿಲ್ ಸಖಾಫಿ ಮಲೆಬೆಟ್ಟು 19. ಸುಹೈಲ್ ಸಖಾಫಿ ಎಲಿಮಲೆ 20. ಫಾರೂಖ್ ಸಖಾಫಿ ಮದನಿ ನಗರ 21. ಅಬ್ದುಲ್ ರಹ್ಮಾನ್ ಸಖಾಫಿ ಬೀಟಿಗೆ 22. ಎಂ ಐ ಎಂ ಅಶ್ರಫ್ ಸಖಾಫಿ ಕನ್ಯಾನ 23. ಸುಹೈಲ್ ಸಖಾಫಿ ಜಾಲ್ಸೂರು 24. ಪಮ್ಮಲೆ ಮುಹಮ್ಮದ್ ಅಲಿ ಸಖಾಫಿ 25. ಮುಸ್ತಫ ಸಖಾಫಿ ಮೋಂಟುಗೋಳಿ 26. ಹನೀಫ್ ಸಖಾಫಿ ಬಂಗೇರುಕಟ್ಟೆ 27. ಸಿದ್ದೀಖ್ ಸಖಾಫಿ ಮಾಡಾವು 28. ಆರಿಫ್ ಸಖಾಫಿ ತೋಡಾರ್ 29. ಅಶ್ರಫ್ ಸಖಾಫಿ ಕರ್ಪಾಡಿ 30. ಶರೀಫ್ ಸಖಾಫಿ ಕೊಳಕೆ 31. ಹನೀಫ್ ಸಖಾಫಿ ಕಿನ್ಯ 32. ಲತೀಫ್ ಸಖಾಫಿ ಬೋಳಿಯಾರ್ 33. ಸುಲೈಮಾನ್ ಸಖಾಫಿ ಕೊಡಿಪ್ಪಾಡಿ 34. ಅ...

2007 ಬ್ಯಾಚ್ ಕಾಲ್ ಮಾಡುವವರು

* 𝕀𝔹ℝ𝔸ℍ𝕀𝕄 𝕊𝔸ℚ𝔸𝔽𝕀 𝕂𝔸𝔹𝔸𝕂𝔸 +919482646411 * 1- Nawaz saqafi ullala 8105745760 2- Musthafa saqafi bengila +91 99009 00396 3-Muhamad Ashraf saqafi peruvai  00974 70177098 4- Saifulla Saquafi Maravanthe -  9902173998 5-Ashraf Saqafi Karpady  +919980033720 6-Shahul Hameed saqafi Panaje 7348942079 7-Muhammad ashraf saquafi mura, uppinangady 9164468845 8-Shareef saqafi kolake +91 94815 15954 9-Ilyas saqafi amblamogaru +91 97413 50615 10-K MAshraf saqafi Kanyana +91 94810 23853 11-Haneef saqafi Kinya +91 74113 34315 12-Rafeeq saqafi manjanadi +91 95359 48204 * 𝕀𝕊ℍ𝔸ℚ 𝕊𝔸ℚ𝔸𝔽𝕀 ℕ𝔸ℕ𝔻𝔸𝕍𝔸ℝ𝔸 +917760542786 * 13-Latheef saqafi boliyar +91 97409 82766 14-Shekabdulla saqafi Kodippadi +919740934910 15-Siddeeq saquafi madau 6360225582 16-Sulaiman saquafi kodippady 9008387761 17-Abdul Hameed Saqafi Bellare 00971528681033 18-Azeez Saqafi kanyana +966 55 285 2716 19-Usman saquaf Kodippady  +971527364900 20-Basheer saquafi Azad N...

ಮುವಾಸ ಮುವಾಸ ( ಸ್ನೇಹಿತರು ಹಲವು ವಿಧ )

ನಮ್ಮ ಜೊತೆಗಾರರಲ್ಲಿ ಎಲ್ಲಾ ಸ್ನೇಹಿತರು ಒಂದೇ ಸ್ವಭಾವದವರಲ್ಲ. ಜನರ ಮನಸ್ಸು, ಆಲೋಚನೆಗಳು ಮತ್ತು ಸನ್ನಿವೇಶಗಳು ವಿಭಿನ್ನವಾಗಿವೆ. ಆದ್ದರಿಂದ, ಸಹಾಯಕ್ಕಾಗಿ ಕೇಳಿದಾಗ ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸುವುದು ಸಹಜ. 1️⃣ ಕೇಳಿದ ತಕ್ಷಣ ಕೊಡುವವರು ದಾನದ ಶ್ರೇಷ್ಠತೆಯನ್ನು ಅರ್ಥಮಾಡಿದವರಾಗಿದ್ದಾರೆ. ಸಹಾಯ ಮಾಡಲು ಸಂದರ್ಭ ಒದಗಿ ಬಂದರೆ ಸಂತೋಷವಾಗಿರುವರು. “ಕೊಡುವಿಕೆ ಕಡಿಮೆ ಮಾಡುವುದಿಲ್ಲ ಬದಲು ಹೆಚ್ಚು ಮಾಡುತ್ತದೆ” ಎಂಬ ನಂಬಿಕೆ ಅವರಲ್ಲಿದೆ. ಅಂತಹವರು ಸಮುದಾಯದ ದೊಡ್ಡ ಶಕ್ತಿ. 2️⃣ "ಈಗಲೇ ಕೊಡಬೇಕೆ? ನಂತರ ಕೊಟ್ಟರೆ ಸಾಕಲ್ಲವೇ?" ಎಂದು ಕೇಳುವವರು. ಇವರು ಸಾಮಾನ್ಯವಾಗಿ ವಿಷಯದ ಅರಿವು ಸಂಪೂರ್ಣವಾಗಿ ಅರ್ಥಮಾಡಿಲ್ಲ. ಕೆಲವೊಮ್ಮೆ ಇದು ಕಾರ್ಯನಿರತತೆ (Busy) ಅಥವಾ ಮರೆವಿನ ಕಾರಣದಿಂದ ಉಂಟಾಗುತ್ತದೆ. ಇವರಿಗೆ ಸ್ವಲ್ಪ ನೆನಪಿಸಿ ಕೊಡುವಿಕೆ ಮತ್ತು ವಿವರಣೆ ನೀಡಿದರೆ ಕೆಲವೊಮ್ಮೆ ಇವರೂ ಮುಂದೆ ಬರುತ್ತಾರೆ. 3️⃣ "ನನ್ನೊಂದಿಗೆ ಕೇಳಲು ಇವರು ಯಾರು?" ಎಂದು ಕೇಳುವವರು. ಇವರ ಮನಸ್ಸಿನಲ್ಲಿ ಹೆಮ್ಮೆ ಅಥವಾ ಸಂಪರ್ಕದ ಅಂತರವಿರಬಹುದು. ಸಹಾಯವನ್ನು ಕೇಳುವುದು ಒಬ್ಬ ವ್ಯಕ್ತಿಗಾಗಿ ಅಲ್ಲ ಬದಲು ಒಂದು ಉತ್ತಮ ಕಾರ್ಯ ಚಟುವಟಿಕೆಗಾಗಿದೆ ಎಂದು ಅರ್ಥಮಾಡಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ. 4️⃣ ತನಗೆ ಕಷ್ಟವಿದ್ದರೂ ಕೇಳಿದವರನ್ನು ಹಿಂತಿರುಗಿಸದವರು. ಇವರು ನಿಜವಾಗಿಯೂ ದೊಡ್ಡ ಹೃದಯವಂತರು. ತನ್ನ ಕಷ್ಟಗಳನ್ನು ...

ಮುವಾಸ

ಆತ್ಮೀಯ ಸಖಾಫಿ ಮಿತ್ರರೇ..  ಶುಭ ಹಾರೈಸುತ್ತೇನೆ. ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರು ಅವರ ಮಕ್ಕಳಿಗಿಂತ ಹೆಚ್ಚು ಪ್ರೀತಿಸುವ ಸಖಾಫಿಗಳಾದ ಶಿಷ್ಯರಾಗಲು ನಮಗೆ ಸಾಧ್ಯವಾಯಿತು. ಅವರು ಯಾವಾಗಲೂ ನಮ್ಮ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು ಮತ್ತು ಕೆಲಸ ಮಾಡಿದರು. ನಾವು ಕಷ್ಟದಲ್ಲಿರುವಾಗಲೆಲ್ಲಾ ಅವರು ನಮಗೆ ಸಾಂತ್ವನ ನೀಡಿ, ಸಹಾಯ ಮಾಡಿದರು ಮತ್ತು ನಮ್ಮ ಜತೆಗೇನೇ ನಿಂತರು.  ಉಸ್ತಾದರ ಮಕ್ಕಳಾದ ನಮ್ಮ ನಡುವೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವವರಿದ್ದಾರೆ. ನಾವು ಸಹಾಯ ಮಾಡಿದರೆ, ಅವರ ಜೊತೆ ನಿಂತರೆ ಶೈಖುನಾ ಉಸ್ತಾದರಿಗೆ ತುಂಬಾ ಸಂತೋಷವಾಗುತ್ತದೆ.  ಆ ಮಹಾಮನಸ್ಸಿಗೆ ಅತೀವ ಆನಂದವಾಗುತ್ತದೆ. ಖಂಡಿತ...  ಪ್ರೀತಿಯ ಮಿತ್ರರೇ; ಆ ಸಂತಸವನ್ನು ಪಸರಿಸಲು ಆತ್ಮೀಯ ಗೆಳೆಯರ ಕಣ್ಣೀರೊಪ್ಪಲು ಮುವಾಸವನ್ನು ಯಶಸ್ವಿಗೊಳಿಸೋಣ.  ಬನ್ನಿ... ಕನಿಷ್ಠವೆಂದರೂ ಎರಡು ಸಾವಿರ ರೂಪಾಯಿಯಾದರೂ ಪಾವತಿಸಿ ಈ ಮಹತ್ಕಾರ್ಯದಲ್ಲಿ ನಾವೂ ಭಾಗಿಗಳಾಗೋಣ..

ಮುವಾಸ

🤝🤝🤝🤝🤝🤝🤝🤝🤝🤝 *ಮುವಾಸ... ಏನು? ಏಕೆ?* ಮುವಾಸ ಕೇವಲ ನಿಧಿಸಂಗ್ರಹವಲ್ಲ... ಇದು ಹೃದಯಗಳನ್ನು ಸಂಪರ್ಕಿಸುವ ಕರುಣೆಯ ಸೇತುವೆಯಾಗಿದೆ. ಯಾರಾದರೂ ನಮ್ಮ ಶೈಖುನಾ ಅವರ ಬಳಿಗೆ ಬಂದು ಕಷ್ಟ, ತೊಂದರೆಗಳ ಬಗ್ಗೆ ಹೇಳಿದರೆ, ಅವರನ್ನು ಸಂತೋಷದಿಂದ ಸಾಧ್ಯವಿರುವ ರೀತಿಯಲ್ಲಿ ಸಹಾಯ ಮಾಡಿ ಕಳುಹಿಸುತ್ತಾರೆ. ಯಾರಿಗಾದರೂ ನೋವು ಇದೆ ಎಂದು ಕೇಳಿದಾಗ ಅದು ತನ್ನ ನೋವು ಎಂದು ಭಾವಿಸಿ ಸಹಾಯ ಮಾಡಲು ಮುಂದೆ ಬರುವುದನ್ನು ನಾವು ಹಲವಾರು ಬಾರಿ ನೋಡಿದ ಅನುಭವವಾಗಿದೆ. ನಾವು ಅದನ್ನು ನೋಡುತ್ತಾ ಬೆಳೆದಿದ್ದೇವೆ ... ಅದನ್ನೇ ನಾವು ಕಲಿತದ್ದು... ಆದುದರಿಂದಲೇ ನಾವು ಸಖಾಫಿಗಳಾಗಿ "ಮುವಾಸ"ದ ಹೆಸರಿನಲ್ಲಿ ಪರಸ್ಪರ ಸಹಾಯ ಮಾಡಿದಾಗ ಅದು ಕೇವಲ ಕೊಡುಗೆಯಾಗಿರುವುದಿಲ್ಲ. ಬದಲು ಸಖಾಫಿ ಮಿತ್ರನ ಕಣ್ಣೀರು ಒರೆಸುವ ಪ್ರಯತ್ನವಾಗಿದೆ. ಇದು ಹೃದಯದಲ್ಲಿ ಭರವಸೆಯನ್ನು ಸಾಬೀತುಪಡಿಸುವ ಪ್ರಯತ್ನವಾಗಿದೆ. ಸಹಾಯ ಪಡೆದವರ ಮುಖದಲ್ಲಿ ಸಂತಸ... ಅವರ ಕಣ್ಣುಗಳಲ್ಲಿ ಧನ್ಯತಾ ಭಾವ... ಅದೇ ನಮ್ಮ ನಿಜವಾದ ಸಂತೋಷ. ಏಕೆಂದರೆ ನಾವು ಕೇವಲ ಹಣವನ್ನು ನೀಡುವುದಲ್ಲ - ಪ್ರೀತಿ ಮತ್ತು ಕಾಳಜಿ ಮತ್ತು ಸಹೋದರತ್ವವನ್ನಾಗಿದೆ ಧಾರೆಯೆರೆಯುವುದು. ಪ್ರವಾದಿ ﷺ ಹೇಳಿದರು: "ಒಬ್ಬ ಮುಸ್ಲಿಮನ ಕಷ್ಟ, ನೋವುಗಳನ್ನು ಇಲ್ಲವಾಗಿಸಿದರೆ ಇಹಲೋಕ ಮತ್ತು ಪರಲೋಕದಲ್ಲಿನ ಕಷ್ಟಗಳನ್ನು ಅಲ್ಲಾಹನು ತೆಗೆದುಹಾಕುತ್ತಾನೆ." ಆದ್ದರಿಂದ ಮುವಾಸ ನಮ್ಮ ಶೈಖುನಾ ನಮಗೆ ಕಲಿಸಿದ ಕರುಣ...

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

Image
  ಕರ್ನಾಟಕದ 2007 ನೇ ಬ್ಯಾಚಿನ ಸಖಾಫಿಗಳ ಸಂಗಮ ಮಂಗಳೂರು ಪಡೀಲಿನ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಖಾಫಿ ಸಂಗಮದ ಒಂದನೇ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಖಾಫಿ ಸಂಗಮದ ಎರಡನೇ ವೀಡಿಯೋ ನೋಡಲು ನನ್ನನ್ನು  ಮುಟ್ಟಿ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. 2007 ಬ್ಯಾಚಿನ ಸಖಾಫಿ ಶೂರಾದ ಕನ್ವೀನರ್ ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ ಮಾತನಾಡಿ ಸಖಾಫಿ ಮಿತ್ರರು ಸುಖ ಕ್ಷೇಮ ಪರಸ್ಪರ ಅರಿತಿರಬೇಕು. ಸಖಾಫಿ ಮಿತ್ರರ ಸ್ಥಿತಿಗತಿಗಳ ಬಗ್ಗೆ ಪರಸ್ಪರ ಅರಿತು 2007 ನೇ ಬ್ಯಾಚ್ ಸಮಿತಿಯ ಮುಂದಾಳುತ್ವದಲ್ಲಿ ಸಹಾಯ ಸಹಕಾರ ಮಾಡಲು, ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಲು, ಸಾಂತ್ವನದ ಮಾತುಗಳನ್ನು ತಿಳಿಸಲು ಸನ್ನದ್ಧರಾಗಬೇಕು ಎಂದು ತಿಳಿಸಿದರು.  ಸಖಾಫಿ ಶೂರಾದ ಕ್ಯಾಬಿನೆಟ್ ನಾಯಕರಾದ ನವಾಝ್ ಸಖಾಫಿ ಉಳ್ಳಾಲ ಮತ್ತು ಅಲೀ ಸಖಾಫಿ ತಾನೂರು ಶುಭ ಹಾರೈಸಿ ಮಾತನಾಡಿದರು. ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ನಸೀರ್ ಸಖಾಫಿ ಪುಲಿಕ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ, ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ, ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ಅಲಿ ಸಖಾಫಿ ತಾನೂರ್, ನಸೀರ್ ಸಖಾಫಿ ಪುಲಿಕ್ಕಲ್, ಹೈದರ್ ಸಖಾಫಿ ಕುಂಜತ್ತೂರು, ಅಬ್ದುಲ್ ಖಾದ...

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ತಅಝಿಯತ್

Image
ನಿನ್ನೆ ನಮ್ಮನ್ನಗಲಿದ ಮುಹಮ್ಮದ್ ಹನೀಫ್ ರವರ ಮನೆಗೆ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ನಿಯೋಗ ಭೇಟಿ ನೀಡಿ ಸಂತಾಪ ಸೂಚಿಸಿ ದುಆ ಮಾಡಿದರು. ಮ್ರತರು ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಸದಸ್ಯರಾದ ಸಾಜಿದ್ ಸಖಾಫಿ ದೇರಳಕಟ್ಟೆ ಇವರ ತಂದೆಯಾಗಿದ್ದರು.  ಸುನ್ನೀ ಸಂಘಟನೆಗಳಲ್ಲಿ ಸಕ್ರಿಯ ಸೇವೆ ನೀಡಿ ಇತ್ತೀಚೆಗೆ ನಮ್ಮಿಂದ ಅಗಲಿದ ಹಸನ್ ಹಾಜಿ ಸಾಂಬಾರ್ ತೋಟ ಇವರ ಮನೆಗೂ ಸಖಾಫಿಗಳ ನಿಯೋಗ ಭೇಟಿ ನೀಡಿ ಸಂತಾಪ ಸೂಚಿಸಿ ದುಆ ಮಾಡಿದರು.  ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಃ ಉಸ್ತಾದರ ನೇತೃತ್ವ ದಲ್ಲಿ ಭೇಟಿ ನೀಡಲಾಯಿತು. ಈ ಸಂದರ್ಭ ರಾಜ್ಯ ನಾಯಕ ಪರಪ್ಪು ಅಬ್ದುಲ್ ಅಝೀಝ್ ಸಖಾಫಿ, ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಸಖಾಫಿ ಮದನಿನಗರ, ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಸಖಾಫಿ ದೇರಳಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಮುತ್ತಲಿಬ್ ಸಖಾಫಿ ಬೆಳ್ಮ,  ಸಿದ್ದೀಕ್ ಸಖಾಫಿ ತಿಬ್ಲೆಪದವು ಉಪಸ್ಥಿತರಿದ್ದರು.