ಸಾಂತ್ವನ ವಿಂಗ್


ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ತಾಲೂಕು ವ್ಯಾಪ್ತಿಯ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಸಖಾಫಿ ಮಿತ್ರರಿಗೆ ಸಹಾಯ ನೀಡುವ ಕಾರ್ಯಾಚರಣೆಗಾಗಿ ಸಾಂತ್ವನ ವಿಂಗ್ ರಚನೆ.

*'ಸಖಾಫಿ ಮಿತ್ರರಿಗೆ ಸಹಾಯ ಹಸ್ತ'* ಎಂಬ ಮಹತ್ವಾಕಾಂಕ್ಷೆಯ ಈ ಯೋಜನೆಯ ನಿರ್ವಹಣಾ ಸಮಿತಿ ಈ ಕೆಳಗಿನಂತಿದೆ.

👉ಅಬೂಸ್ವಾಲಿಹ್ ಕಾಮಿಲ್ ಸಖಾಫಿ (ನಿರ್ದೇಶಕರು)
👉ಸಲಹ ಸಮಿತಿ ಸದಸ್ಯರು; ಮುನೀರ್ ಅಹ್ಮದ್ ಕಾಮಿಲ್ ಸಖಾಫಿ (ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರು) 
ಉಮರುಲ್ ಫಾರೂಖ್ ಸಖಾಫಿ( ತಾಲೂಕು ಸಖಾಫಿ ಕೌನ್ಸಿಲ್  ಪ್ರಧಾನ ಕಾರ್ಯದರ್ಶಿ )
ಹನೀಫ್ ಸಖಾಫಿ ಕಿನ್ಯ (ಕೋಶಾಧಿಕಾರಿ,ತಾಲೂಕು ಸಖಾಫಿ ಕೌನ್ಸಿಲ್)
ನವಾಝ್ ಸಖಾಫಿ ಉಳ್ಳಾಲ (ಸಂಘಟನಾ ಕಾರ್ಯದರ್ಶಿ,ತಾಲೂಕು ಸಖಾಫಿ ಕೌನ್ಸಿಲ್)
---------------------------------------- 

👉ಅಬ್ದುಲ್  ಕರೀಮ್ ಸಖಾಫಿ ಬೆಳ್ಮ  (ಸಾಂತ್ವನ ಉಪಾಧ್ಯಕ್ಷರು)

👉ನವಾಝ್ ಸಖಾಫಿ ಅಡ್ಯಾರ್ (ಸಾಂತ್ವನ ಕಾರ್ಯದರ್ಶಿ)

👉ಇಲ್ಯಾಸ್ ಸಖಾಫಿ ಮದಕ (ಸಾಂತ್ವನ ಕನ್ವೀನರ್)

👉ಮುತ್ತಲಿಬ್ ಸಖಾಫಿ (ಸದಸ್ಯರು)

👉ಸಿದ್ದೀಖ್ ಸಖಾಫಿ ತಿಬ್ಲಪದವು (ಸದಸ್ಯರು)

Comments

Popular posts from this blog

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ (2024 - 2026) ಸಲಹಾ ಸಮಿತಿ ನಾಯಕರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಸಖಾಫಿಗಳು

2007 ಬ್ಯಾಚಿನ ಕರ್ನಾಟಕ ಸಖಾಫಿಗಳು